ಜೆದ್ದಾ
Click Me to Share on Whatsappಮಾರಣಾಂತಿಕ ಕೊರೊನಾ ವೈರಸ್ ಜಾಗತಿಕ ಮಟ್ಟದಲ್ಲಿ ಹರಡಿರುವ ಹಿನ್ನಲೆಯಲ್ಲಿ ಕೆಲವು ರಾಷ್ಟ್ರಗಳ ನಾಗರಿಕರಿಗೆ ಸೌದಿ ಅರೇಬಿಯಾವು ಪ್ರವೇಶ ತಡೆಹಿಡಿದಿದೆ. ಈ ರಾಷ್ಟ್ರಗಳ ಪೈಕಿ ಭಾರತವು ಸೇರಿದ್ದು, ದೇಶದ ವಿವಿದೆಡೆಯಿಂದ ಉಮ್ರಾ ಯಾತ್ರೆಗೆ ಹೊರಟಿರುವ ಯಾತ್ರಾರ್ಥಿಗಳಿಗೆ ಸೌದಿ ಅರೇಬಿಯಾದ ಈ ಹೊಸ ನೀತಿಯಿಂದಾಗಿ ಅಡಚಣೆಯಾಗತೊಡಗಿದೆ.
ಮಾರಣಾಂತಿಕ ಕೊರೊನಾ ವೈರಸ್ ಜಾಗತಿಕ ಮಟ್ಟದಲ್ಲಿ ಹರಡಿರುವ ಹಿನ್ನಲೆಯಲ್ಲಿ ಕೆಲವು ರಾಷ್ಟ್ರಗಳ ನಾಗರಿಕರಿಗೆ ಸೌದಿ ಅರೇಬಿಯಾವು ಪ್ರವೇಶ ತಡೆಹಿಡಿದಿದೆ. ಈ ರಾಷ್ಟ್ರಗಳ ಪೈಕಿ ಭಾರತವು ಸೇರಿದ್ದು, ದೇಶದ ವಿವಿದೆಡೆಯಿಂದ ಉಮ್ರಾ ಯಾತ್ರೆಗೆ ಹೊರಟಿರುವ ಯಾತ್ರಾರ್ಥಿಗಳಿಗೆ ಸೌದಿ ಅರೇಬಿಯಾದ ಈ ಹೊಸ ನೀತಿಯಿಂದಾಗಿ ಅಡಚಣೆಯಾಗತೊಡಗಿದೆ.
ಈ ಕುರಿತು ಸ್ಪಷ್ಟೀಕರಣ ನೀಡಿರುವ ಸೌದಿ ಹಜ್ ಮಂತ್ರಾಲಯವು, ದೇಶದ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ನಮ್ಮ ಈ ನಡೆಯು ಅವಶ್ಯಕವಾಗಿದ್ದು, ಸದ್ರಿ ನೀತಿಯಿಂದಾಗಿ ಉಮ್ರಾ ಯಾತ್ರೆಯನ್ನು ತಡೆ ಹಿಡಿಯಲ್ಪಟ್ಟವರ ವೀಸಾ ಶುಲ್ಕವನ್ನು
ಹಿಂದಿರುಗಿಸಲಾಗುವುದು ಎಂದು ಅದು ಸ್ಪಷ್ಟಪಡಿಸಿದೆ.