ದುಬೈ ಯಿಂದ ಸೌದಿ ಅರೇಬಿಯಾ ಬಸ್ ಯಾತ್ರೆ
ತಾಜುಲ್ಫುಖಹಾಅ್ಬೇಕಲ_ಉಸ್ತಾದ್; ಉಲಮಾ ದಿಗ್ಗಜರ ಸರಿಸಾಟಿಯಿಲ್ಲದ_ನೇತಾರ
ಕೆಸಿಎಫ್ ಯುಎಇ ವತಿಯಿಂದ ಯಶಸ್ವೀ ರಕ್ತದಾನ ಶಿಬಿರ
ಆಗಸ್ಟ್ 7 ದುಬೈ ಯಲ್ಲಿ ಕೆಸಿಎಫ್ ವತಿಯಿಂದ ಬೃಹತ್ ರಕ್ತದಾನ ಶಿಬಿರ
ಕೆಸಿಎಫ್ ಯುಎಇ ಅಧ್ಯಕ್ಷರ ಈದ್ ಉಲ್ ಅಲ್ಹಾ ಸಂದೇಶ
ಬದುಕಿನ ದಾರಿ ಹುಡುಕುತ್ತಿರುವವರಿಗೆ ಬಾಗಿಲು ತೆರೆದುಕೊಡುತ್ತಿದೆ; ಕೆಸಿಎಫ್ ಯುಎಇ!!!
ಕೆಸಿಎಫ್ ಹೆಸರಿನಲ್ಲಿ ಹಾರಿ ಬರುತ್ತಿದೆ ಉಕ್ಕಿನ ಹಕ್ಕಿಗಳು!!
ಯುಎಇಯಲ್ಲಿ ಕರ್ನಾಟಕದ ಮಾತೃಭಾಷೆಯಲ್ಲೇ ಆನ್ಲೈನ್ ಮದ್ರಸ ಆರಂಭ!!! ಕನ್ನಡಿಗ ಕುಟುಂಬಗಳ ಬಹುದಿನಗಳ ಕನಸು ನನಸಾಗುವ ಸುಸಂದರ್ಭ!!!
ಮುಂಜಾನೆ ಅರ್ದತಾಸು ಬಸ್ ಕಾಯುವಾಗ ಗಮನ ಸೆಳೆದ ಖರ್ಜೂರ .......
ಅನಿವಾಸಿ ಕನ್ನಡಿಗರನ್ನು ಗೌರವ ಯುತವಾಗಿ ಸ್ವೀಕರಿಸಿದ ಜಿಲ್ಲಾಡಳಿತ ಅಭಿನಂಧನಾರ್ಹವಾಗಿದೆ, ಕೆಸಿಎಫ್ ಯುಎಇ
ವಿಶ್ವ ಪ್ರಾರ್ಥನಾ ದಿನ ಭಾರತದಿಂದ ಗ್ರಾಂಡ್ ಮುಫ್ತಿ ಶೈಖ್ ಅಬೂಬಕರ್ ಅಹ್ಮದ್
ಕ್ವಾರೈಂಟೇನ್: ಉಚಿತ ವ್ಯವಸ್ಥೆಯ ಬಗ್ಗೆ ಜಿಲ್ಲಾಡಳಿತ ಸ್ಪಂದಿಸಬೇಕು- ಕೆಸಿಎಫ್ ಯುಎಇ
ಯುಎಯಿಂದ ಕರ್ನಾಟಕಕ್ಕೆ ತುರ್ತು ವಿಮಾನವಿಲ್ಲ ಕೇಂದ್ರದ ಧೋರಣೆ ವಿಷಾದನೀಯ: ಕೆಸಿಎಫ್
ವಿಶ್ವ ಖ್ಯಾತಿಯ ದುಬೈ ಪೊಲಿಸರ ಸಹಯೊಗದಲ್ಲಿ ಕೆಸಿಎಫ್ ಸ್ವಯಂಸೇವಕರ ತಂಡ
ಕೋವಿಡ್-19 ಸೇವಾ ಚಟುವಟಿಕೆಯ ಮುಂಚೂಣಿಯಲ್ಲಿ ಕೆಸಿಎಫ್ ಯುಎಇ
*ಅನಿವಾಸಿ ಭಾರತೀಯರನ್ನು ಕಡೆಗಣಿಸದಿರಲು ಕೆ .ಸಿ .ಎಫ್ . ಯು ಎ ಇ ರಾಷ್ಟ್ರೀಯ ಅಧ್ಯಕ್ಷರಿಂದ ಒತ್ತಾಯ *
ಭಾರತ ಸೇರಿ 7 ರಾಷ್ಟ್ರಗಳಿಂದ ವಿಮಾನ ಹಾರಾಟ ನಿಷೇಧಿಸಿದ ಕುವೈತ್
ಮುಸ್ಲಿಂ ಜಮಾಅತ್ ಮೆಂಬರ್ಶಿಪ್ ಅಭಿಯಾನಕ್ಕೆ “ಮಕ್ಕಾ ಹರಂ”ನಲ್ಲಿ ಚಾಲನೆ
ಶಾರ್ಜಾ ಝೋನ್: ಕೆಸಿಎಫ್ ಡೇ ಹಾಗೂ ಪ್ರತಿಭೋತ್ಸವ ಪ್ರತಿಭೆಗಳಿಗೆ ಅಭಿನಂಧನಾ ಸಮಾರಂಭ
ಉಳ್ಳಾಲ: ಮದುವೆ ಹಾಲ್ ನಲ್ಲಿ ನಡೆದ ಲಿಫ್ಟ್ ಅವಘಡದಲ್ಲಿ ತುಂಬೆ ಒಳವೂರು ನಿವಾಸಿ ಹಂಝ(45) ಮೃತಪಟ್ಟಿದ್ದಾರೆ.
ದೆಹಲಿ ಹಿಂಸಾಚಾರ ಕೇಂದ್ರ ಸರ್ಕಾರ ಪ್ರಾಯೋಜಿತ ನರಮೇಧ: ಮಮತಾ ಬ್ಯಾನರ್ಜಿ
k
Click Me to Share on Whatsappಮುಂಜಾನೆ ಅರ್ದತಾಸು ಬಸ್ ಕಾಯುವಾಗ
ಗಮನ ಸೆಳೆದ ಖರ್ಜೂರ .......⚫️ಖರ್ಜೂರ, ,
ವೈಜ್ಞಾನಿಕ ಹೆಸರು Phoenix dactylifera,▪️ಸುಮಾರು 3000 ರಷ್ಟು ವಿವಿದ ಬಗೆಯ ಖರ್ಜೂರದಳಿವೆಯಂತೆ ...
▪️ಗತಕಾಲದ ಇತಿಹಾಸ ಹೊಂದಿರುವ , “ಮರುಬೂಮಿಯ ಬ್ರೆಡ್” (bread of the desert )ಎಂದು ಕರೆಯಲ್ಪಡುವ ಅರಬ್ ಮದ್ಯಪ್ರಾಚ್ಯ ರಾಷ್ಟರಗಳ ಪ್ರಮುಖ ಆಹಾರ ...
▪️ಖರ್ಜೂರ ಮರಗಳು 75 ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತವೆ
▪️ಸ್ವಾದಿಷ್ಟ ಹಾಗು ಪೊಷಕಾಂಶ ಹೊಂದಿರುವ ಹಣ್ಣು, 70ಶೇಕಡ ಕಾರ್ಬೊಹೈಡ್ರೈಟ್, ನಾರಿನಂಶ , ಪ್ರೊಟಿೀನ್ , ಲವಣ( ಕ್ಯಾಲ್ಸಯಂ, ಕಬ್ಬಿಣ ,ಮೆಗ್ನೇಶಿಯಂ, ಪೊಟಾಶಿಯಂ,)ಹಾಗು ವಿಟಮೀನ್ ಯುಕ್ತ ವಾಗಿದ್ದೂ ಕೊವಿಡ್ ಕಾಲದಲ್ಲಿ ಬಹಳ ಉಪಯುಕ್ತವಾಗಿದೆ...
▪️ಇತ್ತೀಚಿನ ದಿನಗಳಲ್ಲಿ ಖರ್ಜೂರದ ಔಷಧೀಯ ಗುಣಗಳಬಗ್ಗೆ ಸಂಶೊಧನೆಗಳು ನಡೆದಿದ್ದೂ ಅತ್ಯಂತ ಸಾಮರ್ಥ್ಯವುಲ್ಲ ಆರೊಗ್ಯಕ್ಕೆ ಹಿತವಾದ ಅಂಶಗಳನ್ನು ಕಂಡು ಹಿಡಿದಿದ್ದಾರೆ ..
Phyotochemicals ಅಂಶಗಳನ್ನು ಹೊಂದಿರುವ
ಇವು ಕೊಬ್ಬಿನಂಶವನ್ನು ಕಡಿಮೆಗೊಳಿಸಿ ಮದುಮೇಹ , ಹೃದ್ರೊಗ, ಕ್ಯಾನ್ಸರ್ ಸಾದ್ಯತೆಯನ್ನು ಕುಗಿಸಲು ಸಹಕಾರಿ ಎಂದಿದ್ದಾರೆ ...
▪️ಸಾದರಣವಾಗಿ ಹಣ್ಣು ಅಥವಾ ಒಣ ಖರ್ಜೂರ ಲಬ್ಯವಾಗುತ್ತಾದರು , ,ಕ್ರಮವಾಗಿ
ಖಿಮಿರ್ ,ಖಲಾಲ್, ಬಿಸಿರ್ ,ರುತಬ್ ,ತಮ್ರ್ , ಎಂಬ ವಿವಿದ ಹಂತಗಳಲ್ಲಿ ಹಣ್ಣಾಗುತ್ತದೆ ...
ಖಲಾಲ್ -ಹಸಿರು ಬಣ್ಣದ ,ಅಷ್ಟೊಂದು ಸಿಹಿಯಲ್ಲದ ,ದೃಡವಾದ ಹಂಥವಾದರೆ ಬಿಸಿರ್ - ದೃಡವಾದ ಬಣ್ಣದಲ್ಲಿ ಬದಲಾವಣೆಯಿರುವ ಹಲದಿ , ಕೆಂಪು ಬಣ್ಣಗಳಲ್ಲಿ ರುತ್ತವೆ
ರುತಬ್ ಬಹಳ ರುಚಿಕರ, ಬೆಗೆ ಬಿಸಿಲಿನ ಕಾಲದಲ್ಲಿ ತಾಜ ತಿನ್ನಲು ಅರಬ್ ನಾಡಿನಲ್ಲಿ ನೆರವಾಗಿ ಮರದಿಂದ ಲಭ್ಯವಾಗುವ ಹಂತ ,ತುದಿಯ ಬಾಗ ಹಣ್ಣಾಗಿ ಕಂದು ಬಣ್ಣ ಹಾಗು ಮೇಲಿನ ಅರ್ದಬಾಗ ಹಲದಿ ಬಣ್ಣದಿಂದಿರುವ ಈ ಹಂಥ ಎಲ್ಲರಿಗೂ ಇಷ್ಟ,
ಖರ್ಜೂರ ಮತ್ತಷ್ಟು ಮೃದುವಾಗಿ ದ್ರವಸಾಂದ್ರತೆ ಅಥವ ಅರೆ ಘನ ಸ್ತಿತಿಯನ್ನು ಹೊಂದುತ್ತಾ ಸಿಹಿ ಹಾಗು ರಸಭರಿತವಾದ ಸಂಪೂರ್ಣ ಹಣ್ಣಾದಾಗ ತಮ್ರ್ ಎನ್ನುತ್ತಾರೆ ,ಒಣಗಿಸಿದ ನಂತರ ಒಣ ಖರ್ಜೂರವಾಗಿ ಲಬ್ಯವಾಗುತ್ತದೆ,ಭಾರತದಲ್ಲಿ ಗುಜರಾತ್ , ರಾಜಸ್ತಾನ್,ಪಂಜಾಬ್ ,ಹಾಗು ತಮಿಲ್ನಾಡು ಅಲ್ಪಮಟ್ಟಿಗೆ ಖರ್ಜೂರ ಕೃಷಿ ಮಾಡಲಾಗುತ್ತದೆ, ಆದರೆ ಖಲಾಲ್ ಹಂತದಲ್ಲೇ ಮಾರುಕಟ್ಟೆಗೆ ಏರಿ ಬಳಿಕ ಕೃತಕವಾಗಿ ಹಣ್ಣಾಗಿಸಲಾಗುತ್ತದೆ, ಹವಮಾನದ ಕಾರಣ ಬಾರತದಲ್ಲಿ ತಮ್ರ್ ಹಂತದವರೆಗೆ ಮರದಲ್ಲೆ ಬೆಳವಣಿಗೆಯಾಗುದಿಲ್ಲ
▪️ಈಜಿಪ್ಟ್ , ಇರಾನ್,ಸೌದಿ ಕ್ರಮವಾಗಿ ಅತೀಹೆಚ್ಚಿನ ಉತ್ಪಾದಕರು ,
▪️ಖರ್ಜೂರದ ಇತಿಹಾಸ ಪುರಾತನವಾದರು ಇಸ್ಲಾಂದರ್ಮಿಯರಿಗೆ ಇದು ಬಹಳ ಆತ್ಮಿಯ , ಉಪವಾಸ ತೊರೆಯಲು ಇದುವೆ ಪ್ರಥಮ ಆಯ್ಕೆ ,ಪವಿತ್ರ ಕುರ್ಆನ್ ಹಲವೆಡೆ ವಿಮರ್ಶಿಸಲ್ಪಟ್ಟ , ಹಾಗು ಪ್ರವಾದಿ (ಸ ಅ) ನುಡಿಗಳಲ್ಲಿ ಸೂಚಿಸಲ್ಪಟ್ಟ ಔಷದೀಯ ಹಣ್ಣು ,
“ಮದೀನಾದ ಅಜ್ವಾ ಖರ್ಜೂರವು ಸ್ವರ್ಗೀಯ”ಎಂಬತೆ ,
ಪ್ರವಾದಿ ಮುಹಮ್ಮದ್ (ಸ ಅ)ನುಡಿಯೋಂದು ಬಹಳ ಪ್ರಸಿದ್ದ ಹಾಗು ವಿಶ್ವಾಸಿಗಳು ಯಾವತ್ತು ನೆನಿಪಿನಲ್ಲಿಟ್ಟು ಜಿವನದಲ್ಲಿ ಪ್ರೇರಣೆಯಾಗಿ ಅಲವಡಿಸಿಕೊಂಡಿರುವ ನುಡಿ “ಒಂದು ತುಂಡು ಖರ್ಜೂರದಿಂದಲಾದರು ನರಕದಿಂದ ಮುಕ್ತಿ ಹೊಂದಿರಿ “ ಎಲ್ಲಾ ದಾನ ಧರ್ಮಗಳ ಮೂಲವು ಇದುವೆ ಆಗಿವೆ ....
ಖರ್ಜೂರ ತಿನ್ನೊಣ ಆರೊಗ್ಯ ಕಾಯೊಣ.....
ಕಬೀರ್ ಬಾಯಂಬಾಡಿ
![]()