ದುಬೈ ಯಿಂದ ಸೌದಿ ಅರೇಬಿಯಾ ಬಸ್ ಯಾತ್ರೆ
ತಾಜುಲ್ಫುಖಹಾಅ್ಬೇಕಲ_ಉಸ್ತಾದ್; ಉಲಮಾ ದಿಗ್ಗಜರ ಸರಿಸಾಟಿಯಿಲ್ಲದ_ನೇತಾರ
ಕೆಸಿಎಫ್ ಯುಎಇ ವತಿಯಿಂದ ಯಶಸ್ವೀ ರಕ್ತದಾನ ಶಿಬಿರ
ಆಗಸ್ಟ್ 7 ದುಬೈ ಯಲ್ಲಿ ಕೆಸಿಎಫ್ ವತಿಯಿಂದ ಬೃಹತ್ ರಕ್ತದಾನ ಶಿಬಿರ
ಕೆಸಿಎಫ್ ಯುಎಇ ಅಧ್ಯಕ್ಷರ ಈದ್ ಉಲ್ ಅಲ್ಹಾ ಸಂದೇಶ
ಬದುಕಿನ ದಾರಿ ಹುಡುಕುತ್ತಿರುವವರಿಗೆ ಬಾಗಿಲು ತೆರೆದುಕೊಡುತ್ತಿದೆ; ಕೆಸಿಎಫ್ ಯುಎಇ!!!
ಕೆಸಿಎಫ್ ಹೆಸರಿನಲ್ಲಿ ಹಾರಿ ಬರುತ್ತಿದೆ ಉಕ್ಕಿನ ಹಕ್ಕಿಗಳು!!
ಯುಎಇಯಲ್ಲಿ ಕರ್ನಾಟಕದ ಮಾತೃಭಾಷೆಯಲ್ಲೇ ಆನ್ಲೈನ್ ಮದ್ರಸ ಆರಂಭ!!! ಕನ್ನಡಿಗ ಕುಟುಂಬಗಳ ಬಹುದಿನಗಳ ಕನಸು ನನಸಾಗುವ ಸುಸಂದರ್ಭ!!!
ಮುಂಜಾನೆ ಅರ್ದತಾಸು ಬಸ್ ಕಾಯುವಾಗ ಗಮನ ಸೆಳೆದ ಖರ್ಜೂರ .......
ಅನಿವಾಸಿ ಕನ್ನಡಿಗರನ್ನು ಗೌರವ ಯುತವಾಗಿ ಸ್ವೀಕರಿಸಿದ ಜಿಲ್ಲಾಡಳಿತ ಅಭಿನಂಧನಾರ್ಹವಾಗಿದೆ, ಕೆಸಿಎಫ್ ಯುಎಇ
ವಿಶ್ವ ಪ್ರಾರ್ಥನಾ ದಿನ ಭಾರತದಿಂದ ಗ್ರಾಂಡ್ ಮುಫ್ತಿ ಶೈಖ್ ಅಬೂಬಕರ್ ಅಹ್ಮದ್
ಕ್ವಾರೈಂಟೇನ್: ಉಚಿತ ವ್ಯವಸ್ಥೆಯ ಬಗ್ಗೆ ಜಿಲ್ಲಾಡಳಿತ ಸ್ಪಂದಿಸಬೇಕು- ಕೆಸಿಎಫ್ ಯುಎಇ
ಯುಎಯಿಂದ ಕರ್ನಾಟಕಕ್ಕೆ ತುರ್ತು ವಿಮಾನವಿಲ್ಲ ಕೇಂದ್ರದ ಧೋರಣೆ ವಿಷಾದನೀಯ: ಕೆಸಿಎಫ್
ವಿಶ್ವ ಖ್ಯಾತಿಯ ದುಬೈ ಪೊಲಿಸರ ಸಹಯೊಗದಲ್ಲಿ ಕೆಸಿಎಫ್ ಸ್ವಯಂಸೇವಕರ ತಂಡ
ಕೋವಿಡ್-19 ಸೇವಾ ಚಟುವಟಿಕೆಯ ಮುಂಚೂಣಿಯಲ್ಲಿ ಕೆಸಿಎಫ್ ಯುಎಇ
*ಅನಿವಾಸಿ ಭಾರತೀಯರನ್ನು ಕಡೆಗಣಿಸದಿರಲು ಕೆ .ಸಿ .ಎಫ್ . ಯು ಎ ಇ ರಾಷ್ಟ್ರೀಯ ಅಧ್ಯಕ್ಷರಿಂದ ಒತ್ತಾಯ *
ಭಾರತ ಸೇರಿ 7 ರಾಷ್ಟ್ರಗಳಿಂದ ವಿಮಾನ ಹಾರಾಟ ನಿಷೇಧಿಸಿದ ಕುವೈತ್
ಮುಸ್ಲಿಂ ಜಮಾಅತ್ ಮೆಂಬರ್ಶಿಪ್ ಅಭಿಯಾನಕ್ಕೆ “ಮಕ್ಕಾ ಹರಂ”ನಲ್ಲಿ ಚಾಲನೆ
ಶಾರ್ಜಾ ಝೋನ್: ಕೆಸಿಎಫ್ ಡೇ ಹಾಗೂ ಪ್ರತಿಭೋತ್ಸವ ಪ್ರತಿಭೆಗಳಿಗೆ ಅಭಿನಂಧನಾ ಸಮಾರಂಭ
ಉಳ್ಳಾಲ: ಮದುವೆ ಹಾಲ್ ನಲ್ಲಿ ನಡೆದ ಲಿಫ್ಟ್ ಅವಘಡದಲ್ಲಿ ತುಂಬೆ ಒಳವೂರು ನಿವಾಸಿ ಹಂಝ(45) ಮೃತಪಟ್ಟಿದ್ದಾರೆ.
ದೆಹಲಿ ಹಿಂಸಾಚಾರ ಕೇಂದ್ರ ಸರ್ಕಾರ ಪ್ರಾಯೋಜಿತ ನರಮೇಧ: ಮಮತಾ ಬ್ಯಾನರ್ಜಿ
ಉತ್ತರ ಕರ್ನಾಟಕದಲ್ಲಿ ಸೇವಾ ವೇಗ ಇಮ್ಮುಡಿಗೊಳಿಸಿದ ಕೆ ಸಿ ಎಫ್
ಉತ್ತರ ಕರ್ನಾಟಕದಲ್ಲಿ ಸೇವಾ ವೇಗ ಇಮ್ಮುಡಿಗೊಳಿಸಿದ ಕೆ ಸಿ ಎಫ್ ಫೆ ೫ - ಕಳೆದ ಹಲವಾರು ವರುಷಗಳ ಜನ ಸೇವಾ ಚಟುವಟಿಕೆಗಳ ಮೂಲಕ ಮಹತ್ತರ ಬದಲಾವಣೆಗೆ ಕಾರಣರಾದ ಇಹ್ಸಾನ್ ಕರ್ನಾಟಕ ದಾಯಿಗಳಿಗೆ ಯು ಎ ಇ ಕೆ ಸಿ ಎಫ್ ವತಿಯಿಂದ ದ್ವಿಚಕ್ರ ವಾಹನ ಹಸ್ತಾಂತರ ಇಂದು ನಡೆಯಲಿದೆ(ಕಾರ್ಯಕ್ರಮದ ಆಮಂತ್ರಣ ಕೆಳಗೆ ಕಾಣಬಹುದು ) ಕರ್ನಾಟಕದ ಯುವ ವಿದ್ವಾಂಸ , ೧೩ ವರ್ಷಕ್ಕು ಮೇಲೆ ಉತ್ತರ ಬಾಗದಲ್ಲಿ ಸೇವೆ ಗೈಯುತ್ತಿರುವ ಸುಫ್ಯಾನ್ ಸಖಾಫಿ ಉಸ್ತಾದರ ಯು ಎ ಇ ಭೇಟಿವೆೇಲೆ ಮಹತ್ವಕಾಂಕ್ಷಿ ಯೊಜನೆಯ ಪ್ರಧಾನ ೨ ಕಾರ್ಯಗಲು ಪೂರ್ತಿಗೊಲ್ಲುವ ಸಂತಸ ಗಳಿಗೆ ಬಂದೊದಗಿದೆ , ದಾರುಲ್ ಇಹ್ಸಾನ್ ವಿದ್ಯಾಸಂಸ್ಥೆ ಹರಿಹರ ತಾಲುಕು ಒಂಬತ್ತು ಅನಾಥ ಹಾಗು ವಿವಿದ ಜಿಲ್ಲೆಗಳ ೫೦ ರಷ್ಟು ವಿಧ್ಯಾರ್ಥಿಗಳಿಗೆ ವ್ಯಾನ್ ಒಂದರ ಅಗತ್ಯ ಮನಗಂಡು ಅಬುಧಾಬಿ ಘಟಕ ಕ್ಷಿಪ್ರವಾಗಿ ಒದಗಿಸಿಕೊಟ್ಟು ಕೆಲವೆ ತಿಂಗಲೊಳಗೆ ದ್ವಿಚಕ್ರ ವಾಹನವನ್ನು ಕೆ ಸಿ ಎಫ್ ಯ ಎ ಇ ಸಮೀತಿ ಹಸ್ತಾಂತರಿಸುತ್ತಿದೆ , ಬಡಪಾಯಿ ಶಿಕ್ಷಕರು ೫೦-೭೦ಕಿಮಿ ಸಂಚರಿಸಿ ಬಡ ವಿದ್ಯಾಥಿಗಳಿಗೆ ಉಚಿತ ವಿದ್ಯಾಬ್ಯಾಸದ ವ್ಯವಸ್ಥೆ ಮಾಡುತ್ತಿರುವಾಗ ಅವರ ಅನುಕೂಲಕ್ಕಾಗಿ ಇದೀಗ ದ್ವಿಚಕ್ರ ವಾಹನ ನೀಡಲಾಗುತ್ತಿದೆ.... ಇನ್ನು ದಅವಾ ಚಟುವಟಿಕೆ ವೆೇಗ ಇಮ್ಮಡಿಗೊಳ್ಳಲಿದ್ದೂ ವಿಜ್ಞಾನ ಗ್ರಾಮಗಳ ಕ್ರಾಂತಿ ಇನ್ನಷ್ಟು ಹರಡಲಿದೆ , ಸಹಕರಿಸಿದ ಸರ್ವರಿಗೂ ಅಲ್ಲಾಹನು ಪ್ರತಿಫಲ ನೀಡಲಿ , ಸದಾ ಶಿಕ್ಷಣ ವಂಚಿತ ಸಮುದಾಯದ ಸಬಲೀಕರಣಕ್ಕೆ ಸಹಕಾರವಿರಲಿ ... ಕಾರ್ಯಕ್ರಮಕ್ಕೆ ಶುಬಹಾರೈಸುವClick Me to Share on Whatsapp