Latest News

ಇಹ್ಸಾನ್ ಕರ್ನಾಟಕ ದಾಯಿಗಳಿಗೆ ಯು ಎ ಇ ಕೆ ಸಿ ಎಫ್ ವತಿಯಿಂದ ದ್ವಿಚಕ್ರ ವಾಹನ ಹಸ್ತಾಂತರ

User 05/02/2020-05:24:13pm Technology

ಉತ್ತರ ಕರ್ನಾಟಕದಲ್ಲಿ ಸೇವಾ ವೇಗ ಇಮ್ಮುಡಿಗೊಳಿಸಿದ ಕೆ ಸಿ ಎಫ್

ಉತ್ತರ ಕರ್ನಾಟಕದಲ್ಲಿ ಸೇವಾ ವೇಗ ಇಮ್ಮುಡಿಗೊಳಿಸಿದ ಕೆ ಸಿ ಎಫ್ ಫೆ ೫ - ಕಳೆದ ಹಲವಾರು ವರುಷಗಳ ಜನ ಸೇವಾ ಚಟುವಟಿಕೆಗಳ ಮೂಲಕ ಮಹತ್ತರ ಬದಲಾವಣೆಗೆ ಕಾರಣರಾದ ಇಹ್ಸಾನ್ ಕರ್ನಾಟಕ ದಾಯಿಗಳಿಗೆ ಯು ಎ ಇ ಕೆ ಸಿ ಎಫ್ ವತಿಯಿಂದ ದ್ವಿಚಕ್ರ ವಾಹನ ಹಸ್ತಾಂತರ ಇಂದು ನಡೆಯಲಿದೆ(ಕಾರ್ಯಕ್ರಮದ ಆಮಂತ್ರಣ ಕೆಳಗೆ ಕಾಣಬಹುದು ) ಕರ್ನಾಟಕದ ಯುವ ವಿದ್ವಾಂಸ , ೧೩ ವರ್ಷಕ್ಕು ಮೇಲೆ ಉತ್ತರ ಬಾಗದಲ್ಲಿ ಸೇವೆ ಗೈಯುತ್ತಿರುವ ಸುಫ್ಯಾನ್ ಸಖಾಫಿ ಉಸ್ತಾದರ ಯು ಎ ಇ ಭೇಟಿವೆೇಲೆ ಮಹತ್ವಕಾಂಕ್ಷಿ ಯೊಜನೆಯ ಪ್ರಧಾನ ೨ ಕಾರ್ಯಗಲು ಪೂರ್ತಿಗೊಲ್ಲುವ ಸಂತಸ ಗಳಿಗೆ ಬಂದೊದಗಿದೆ , ದಾರುಲ್ ಇಹ್ಸಾನ್ ವಿದ್ಯಾಸಂಸ್ಥೆ ಹರಿಹರ ತಾಲುಕು ಒಂಬತ್ತು ಅನಾಥ ಹಾಗು ವಿವಿದ ಜಿಲ್ಲೆಗಳ ೫೦ ರಷ್ಟು ವಿಧ್ಯಾರ್ಥಿಗಳಿಗೆ ವ್ಯಾನ್ ಒಂದರ ಅಗತ್ಯ ಮನಗಂಡು ಅಬುಧಾಬಿ ಘಟಕ ಕ್ಷಿಪ್ರವಾಗಿ ಒದಗಿಸಿಕೊಟ್ಟು ಕೆಲವೆ ತಿಂಗಲೊಳಗೆ ದ್ವಿಚಕ್ರ ವಾಹನವನ್ನು ಕೆ ಸಿ ಎಫ್ ಯ ಎ ಇ ಸಮೀತಿ ಹಸ್ತಾಂತರಿಸುತ್ತಿದೆ , ಬಡಪಾಯಿ ಶಿಕ್ಷಕರು ೫೦-೭೦ಕಿಮಿ ಸಂಚರಿಸಿ ಬಡ ವಿದ್ಯಾಥಿಗಳಿಗೆ ಉಚಿತ ವಿದ್ಯಾಬ್ಯಾಸದ ವ್ಯವಸ್ಥೆ ಮಾಡುತ್ತಿರುವಾಗ ಅವರ ಅನುಕೂಲಕ್ಕಾಗಿ ಇದೀಗ ದ್ವಿಚಕ್ರ ವಾಹನ ನೀಡಲಾಗುತ್ತಿದೆ.... ಇನ್ನು ದಅವಾ ಚಟುವಟಿಕೆ ವೆೇಗ ಇಮ್ಮಡಿಗೊಳ್ಳಲಿದ್ದೂ ವಿಜ್ಞಾನ ಗ್ರಾಮಗಳ ಕ್ರಾಂತಿ ಇನ್ನಷ್ಟು ಹರಡಲಿದೆ , ಸಹಕರಿಸಿದ ಸರ್ವರಿಗೂ ಅಲ್ಲಾಹನು ಪ್ರತಿಫಲ ನೀಡಲಿ , ಸದಾ ಶಿಕ್ಷಣ ವಂಚಿತ ಸಮುದಾಯದ ಸಬಲೀಕರಣಕ್ಕೆ ಸಹಕಾರವಿರಲಿ ... ಕಾರ್ಯಕ್ರಮಕ್ಕೆ ಶುಬಹಾರೈಸುವ
Click Me to Share on Whatsapp

Related Post