Latest News

ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸನ್ನು ನೀಡಿದ ಕೆಸಿಎಫ್" ಸ್ನೇಹ ಗೂಡು "

User 08/02/2020-06:16:53pm Technology

ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸನ್ನು ನೀಡಿದ ಕೆಸಿಎಫ್" ಸ್ನೇಹ ಗೂಡು "

ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಯು ಏ ಈ ರಾಷ್ಟ್ರೀಯ ಮತ್ತು ಝೋನ್ ಲ್ ಸಮಿತಿಗಳು ಹಮ್ಮಿಕೊಂಡಿದ್ದ "ಸ್ನೇಹಾಗೂಡು " ಎಂಬ.ಕಾರ್ಯಕ್ರಮ, ಕಾರ್ಯಕ್ರತರಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿದೆ , ಮಾದರಿ ಕಾರ್ಯಕರ್ತ , ಚರ್ಚಾಕೂಟ , ರಸಪ್ರಶ್ನೆ , ಸ್ಪರ್ದ್ದೆಗಳು ,iಇತ್ಯಾದಿ ಕಾರ್ಯಕ್ರಮಗಳೊಂದಿಗೆ ನಡೆದ ಕಾರ್ಯಕ್ರಮಗಳಲ್ಲಿ, ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ನಾಯಕರು ಪಾಲ್ಗೊಂಡಿದ್ದರು ದಿನಾಂಕ 07/02/2020 ರಂದು ಕೆಸಿಎಫ್ ದುಬೈ ಸೌತ್ ಝೋನ್ ವತಿಯಿಂದ ನಡೆದ ಸ್ನೇಹ ಗೂಡು ಕಾರ್ಯಕ್ರಮದಲ್ಲಿ ಯು ಏ ಈ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಸಾಮಿ , ಅಂತರಾಷ್ಟ್ರೀಯ ಪಬ್ಲಿಕೇಷನ್ ವಿಭಾಗ ಅಧ್ಯಕ್ಷರಾದ ಉಸ್ಮಾನ್ ಹಾಜಿ ನಾಪೋಕ್ಲು , ರಾಷ್ಟ್ರೀಯ ಕಾರ್ಯದರ್ಶಿ ಮೂಸಾ ಹಾಜಿ ಬಸರ , ಇಕ್ಬಾಲ್ ಕಾಜೂರು , ಕರೀಂ ಮುಸ್ಲಿಯಾರ್ ಭಾಗವಹಿಸಿದರು ,
Click Me to Share on Whatsapp

Related Post